ಬಲಿ ನಂತರ ಬೇಟೆ..,
(ಚಿರತೆಯ ಹಿಡಿಯಲು ಮಗು ಬಲಿ ಬೇಕಾಯ್ತು!)
.
೧.ಎಚ್ಚತ್ತು ಹೇಳಿದರು ಕೇಳದ ಅರಣ್ಯ ಇಲಾಖೆ
೨.ಬೇಟೆ ನಂತರ ಜನರು ಹೇಳಿದ್ದು ಇನ್ನೊಂದಿದೆ..,
ಕಾಡು ಕಡಿಯುತ್ತಿರೋ ಕಾವಲು ಜನ....
೩ .ಟೋಂಕ ಕಟ್ಟಿ ನಿಂತ ಜನ ಬೇಟೆಗೆ ಹೊರಟರು...,
ಕಾಡು ತೊರೆದ ಚಿರೆತೆಗಳು ಮಾಂಸಕ್ಕೆ ಅಲೆಯುತ್ತಿವೆ...